അസ്തി മജ്ജെ ക്യാൻസറിനുള്ള മരുന്നാണ്…. തന്റെയടുത്തെത്തിയ ബോൺമെറോ ക്യാൻസറിനെ സുഖപ്പെടുത്തി. അദ്ഭുതകരമായ റെക്കോർഡ് സൃഷ്ടിച്ച ഒരാൾ… ക്യാൻസറിനെ മറ്റാരും ഭയപ്പെടേണ്ടതില്ല

ദൈവാനുഗ്രഹത്താലും സ്വന്തം പ്രയത്നത്താലും മാരകമായ ക്യാൻസർ ഭേദമാക്കി അത്ഭുതകരമായ റെക്കോർഡ് സൃഷ്ടിച്ച ഒരു മനുഷ്യനെക്കുറിച്ചാണ് ഇന്ന് നമ്മൾ നിങ്ങളോട് പറയാൻ പോകുന്നത്. വെങ്കിടേശ്വര റാവു എന്നാണ് ഈ വയോധികന്റെ പേര്. ഇപ്പോൾ ഈ വ്യക്തിക്ക് 78 വയസ്സായി. യഥാർത്ഥത്തിൽ ആന്ധ്രാപ്രദേശിലെ ഗോദാവരി

admin admin

ಮೈಸೂರು ಮೂಲದ ಯುವಕ ಆಫ್ರಿಕಾದ ಐವರಿಕೋಸ್ಟ್ ನ ಅಬಿಡ್ಜಾನ್ ಬಳಿ ಸಾವು

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ  ತಾಲ್ಲೂಕಿನ ಟೈಗರ್ ಬ್ಲಾಕ್ ಗ್ರಾಮದ ನಿವಾಸಿ ಎಫ್ರಾಯಿಂ (19) ಬಿನ್ ಅಮಿತ್ ಆಫ್ರಿಕಾ ಪ್ರವಾಸದ ವೇಳೆ ಡೆಂಗ್ಯೂ ಪೀಡಿತನಾಗಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯು ಕಳೆದ ಎರಡು ದಿನಗಳಿಂದ ತೀವ್ರ ಡೆಂಗ್ಯುವಿನಿಂದ ಅನಾರೋಗ್ಯಪೀಡಿತನಾಗಿ ಮೃತಪಟ್ಟಿರುವುದಾಗಿ ಮೃತನ ಜೊತೆಯಲ್ಲಿ ಆಫ್ರಿಕಾದಲ್ಲಿರುವ 

admin admin

ನಾಳೆಯಿಂದ ಹೊಸ ಸರ್ಕಾರ ನೂತನ ಮುಖ್ಯಮಂತ್ರಿ ಯಾಗಿ ಶ್ರೀ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಶ್ರೀ ಡಿ. ಕೆ. ಶಿವಕುಮಾರ್ ಅಧಿಕಾರ ಸ್ವೀಕಾರ…

ಬೆಂಗಳೂರು : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಅತಿಗಣ್ಯ ಮತ್ತು ಇತರೆ ಗಣ್ಯವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿದೆನಾಳೆ ಮಧ್ಯಾಹ್ನ 12.30 ಕ್ಕೆ

admin admin

ಜನ ಆಶೀರ್ವಾದ ಮನ್ನಣೆ ನೀಡಿದ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಶನಿವಾರ ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್

ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆ ಎಳೆಯಲಾಗಿದೆ.  ಕೊನೆಗೂ ಕರ್ನಾಟಕ ಮುಖ್ಯಮಂತ್ರಿಯ ಗದ್ದುಗೆಗೆ ಸಿದ್ದರಾಮಯ್ಯ ಎರಿಸಲು ಹೈಕಮಾಂಡ್ ಒಪ್ಪಿಗೆ ನೀಡಲಾಗಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇವರ, ಮತ್ತು ಮಲ್ಲಿಕಾರ್ಜುನ್ ಖಗೆಯವರ ಸಮಾಜಾಷಿಯಿಂದ

admin admin

ಆನೆಗಳ ಗಣತಿ ಆರಂಭ…! ಕಬಿನಿ ಹಿನ್ನೀರಿನಲ್ಲಿ ಆಹಾರ & ನೀರು ಹುಡುಕಿ ಬಂದ ಆನೆಗಳ ಹಿಂಡು

ಕಬಿನಿರಿನಲ್ಲಿ ನೂರಾರು ಆನೆಗಳು...ಅರಣ್ಯ ಇಲಾಖೆಯು ಈಗ ದಕ್ಷಿಣದ ರಾಜ್ಯಗಳಲ್ಲಿ ಆನೆ ಗಣತಿಯನ್ನು ನಡೆಸಲು ಮುಂದಾಗಿದೆ. ಮೂರು ದಿನಗಳ ಗಣತಿಯು ಮೇ 17ರಿಂದ ಪ್ರಾರಂಭವಾಗಲಿದೆ.ಅಖಿಲ ಭಾರತ ಗಣತಿಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇನ್ನೂ ಘೋಷಿಸದ ಕಾರಣ ಕರ್ನಾಟಕ ಅರಣ್ಯ

admin admin

ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆ ಸ್ಥಾಪನೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ

ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರು ಜಿಲ್ಲೆಗೆ ಏಮ್ಸ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪನೆ ಮಾಡಬೇಕೆಂದು ರಾಯಚೂರು ಜಿಲ್ಲಾ ಏಮ್ಸ್ ಸಂಸ್ಥೆ ಸ್ಥಾಪನೆ ಮಾಡಬೇಕೆಂದು ಇಂದಿಗೆ 250ನೇ ದಿನಕ್ಕೆ ಧರಣಿಯು ಪೂರೈಸಿದೆ ಸರ್ಕಾರ ಇದರ ಬಗ್ಗೆ ನಿರ್ಲಕ್ಷಿಸಿದೆ

admin admin

ಎಚ್ ಡಿ ಕೋಟೆ..
ಮರಣೋತ್ತಪರೀಕ್ಷೆ ನಡೆಸಲು ಹಿಂದೇಟು ಹಾಕಿದ ಹೆಚ್‍ಡಿ ಕೋಟೆ ವೈದ್ಯ ಮಾನವೀಯತೆ ಮರೆಯದ ವೈದ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಇಡಿ ಶಾಪ….

ಮರಣೋತ್ತಪರೀಕ್ಷೆ ನಡೆಸಲು ಹಿಂದೇಟು ಹಾಕಿದ ಹೆಚ್‍ಡಿ ಕೋಟೆ ವೈದ್ಯ ರಶ್ಮಿ ಮೃತ ದೇಹ ಕಾದು ಕುಳಿತ ಆದಿವಾಸಿ ಕುಟುಂಬ ಮಾನವೀಯತೆ ಮರೆಯದ ವೈದ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಇಡಿ ಶಾಪ…. ಸರಗೂರು ತಾಲೂಕು ಬಾವಿಕೆರೆ ಹಾಡಿಯ ಕೃಷ್ಣ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದರು ನೆನ್ನೆ

Janata Theerpu Janata Theerpu

ಸಮಾಜ ಸೇವಕ ಸಿರಾಜುರವರಿಂದ ನೊಂದ ರೈತನಿಗೆ ಸಾಂತ್ವಾನ….

ಬೀಸಿದ ಭಾರಿ ಗಾಳಿಗೆ ಬಾಳೆ ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತನಿಗೆ ಸಾಂತ್ವಾನ ಹೇಳಿ ನಷ್ಟ ಬರಿಸಿ ಕೊಡುವ ಭರವಸೆ ಕೊಟ್ಟ ಸಮಾಜಸೇವಕ ಸಿರಾಜ್….ಎಚ್ ಡಿ ಕೋಟೆ ತಾಲೂಕಿನ ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪನ ಹಾಡಿ ಜಮೀನಿನಲ್ಲಿ ಬೆಳೆದಿದ್ದ

Janata Theerpu Janata Theerpu

ಹೆಚ್.ಡಿ.ಕೋಟೆ ಮತ್ತು ಸರಗೂರು ಕಾರ್ಯನಿರತ ಪತ್ರಕರ್ತರ ಸಂಘ ಉದ್ಘಾಟನೆ…

ಜನಪರವಾಗಿ, ಜನಹಿತಕ್ಕಾಗಿ ಸಂವಿದಾನದ ಉಳಿವಿಗಾಗಿ, ಸಂವಿಧಾನದ ಆಶಯಗಳ ಉಳಿವಿಗಾಗಿ ಸರ್ವ ಜನಾಂಗದ ಅಭಿವೃದ್ಧಿಗಾಗಿ ಹೆಚ್ ಡಿ ಕೋಟೆ ಮತ್ತು ಸರಗೂರು ಕಾರ್ಯನಿರತ ಪತ್ರಕರ್ತರ ಸಂಘವು ಕೆಲಸ ಮಾಡಲಿ ಎಂದು ದಸಂಸ ಜಿಲ್ಲಾಧ್ಯಕ್ಷ ಬೆಟ್ಟಯ್ಯ ಕೋಟೆ ತಿಳಿಸಿದರು.ಹೆಚ್ ಡಿ ಕೋಟೆ: ಪುರಸಭೆ ವ್ಯಾಪ್ತಿಯ

Janata Theerpu Janata Theerpu